Featured News
21.05.2013 20:18
Comments: 1
Categories: Udupi News
Tags: udupi sangha 75th anniversary celebrations
ದೇವಾಡಿಗರ ಸಂಘ (ರಿ.), ಉಡುಪಿ ಇದರ ಅಮೃತ ಮಹೋತ್ಸವವು ಇದೇ ಮೇ 26 , 2013 ರಂದು ನಡೆಯಲಿದ್ದು, ಈ ಪ್ರಯುಕ್ತ 'ಅಮೃತ ಮಹೋತ್ಸವ ಕಛೇರಿ'
ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ.) ಮಂಗಳೂರು ಇದರ ಉಪಸಂಘ ಹಿರಿಯಡಕದ ಕಟ್ಟಡದ ದಶಮಾನೋತ್ಸವ ಸಮಾರಂಭದಲ್ಲಿ 38 ವರ್ಷಗಳ ಕಾಲ ದೇವಾಡಿಗ ಸಮಾಜಕ್ಕಾಗಿ ದುಡಿದ ಹಿರಿಯ ನಾಯಕ ಶ್ರೀ ಮುಲ್ಕಿ ಜಯಾನಂದ ದೇವಾಡಿಗ
ಸ್ವಸ್ತಿ ಶ್ರೀ ಶಾಲಿವಾಹನ ಶಕ ೧೯೩೫ನೇ ಸಂವತ್ಸರದ ವೈಶಾಕ ಶುಕ್ಲ ಪಕ್ಷ ೩ ಯು ತಾ.15-5-2013 ನೇ ಬುಧವಾರ ಹಾಗೂ ತಾ.16-5-2013ನೇ ಗುರುವಾರ ಬೆಳಿಗ್ಗೆ ಘಂಟೆ 10-53ಕ್ಕೆ ಸಲ್ಲುವ ಕರ್ಕ ಲಗ್ನ ಇಷ್ಟಾಂತದಲ್ಲಿ
12.05.2013 18:45
Comments: 0
Categories: Udupi News
Tags: 75th anniversary
Udupi Devadiga Sangha 75 years celebrations from May 26. 2013
ದೇವಾಡಿಗ ಸಂಘ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿ ಭಾಂಡುಪ್ ನ ಪ್ರಥಮ ವಾರ್ಷಿಕೋತ್ಸವ ವು ರವಿವಾರ ದಿನಾಂಕ. 21.04.2013 ರಂದು ಸಂಜೆ ಭಾಂಡುಪ್ ಪಶ್ಚಿಮದ
28.04.2013 05:18
Comments: 3
Categories: Devadiga News
Tags: ಅಡ್ಯರಣ್ಣ ಮೂಲಸ್ಥಾನ
ದೇವಾಡಿಗ ಸಮಾಜದಅಡ್ಯರಣ್ಣ ಮೂಲಸ್ಥಾನದ ಬ್ರಹ್ಮಕಲಶಾಭಿಷೇಕ ಅಶ್ಲೇಷಾ ಬಲಿ, ನಾಗ ತನು ತರ್ಪಣ ಮತ್ತು ಧರ್ಮ ನೇಮೋತ್ಸವವು ಇತ್ತೀಚಿಗೆ ಗುಡ್ಡೆ ಅಂಗಡಿ ಕವತ್ತಾರು
ಬೆಳ್ಮಣ್ ದೇವಾಡಿಗ ಸಮಾಜ ಸೇವಾ ಸಂಘ(ರಿ) ಕಾರ್ಕಳ ತಾಲೂಕು,ಉಡುಪಿ ಜಿಲ್ಲೆ ಇದರ ವತಿಯಿಂದ ದಿ.21.04.2013ರಂದು ರವಿವಾರ ಬೆಳಿಗ್ಗೆ 10ಗಂಟೆ ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು
26.04.2013 22:18
Comments: 2
Categories: Mumbai News
Tags: sri rama navami
ದೇವಾಡಿಗ ಸಂಘ ಮುಂಬೈ ಆಶ್ರಯದಲ್ಲಿ ದೇವಾಡಿಗ ಭಜನಾ ಮಂಡಳಿಯ ನೇತ್ರತ್ವದಲ್ಲಿ ಸಂಘದ ಹತ್ತು ಸ್ಥಳೀಯ ಸಮಿತಿಗಳ ಸಹಕಾರದೊಂದಿಗೆ ಶ್ರೀ ರಾಮ ನವಮಿ ಮಹೋತ್ಸವವನ್ನು ಏಪ್ರಿಲ್ ರಂದು ದೇವಾಡಿಗ ಭವನ ನೆರುಲ್
ಹಿರಿಯಡಕ ದೇವಾಡಿಗ ಸಂಘದಲ್ಲಿ - "ಮಹಾಸಭೆ, ಸನ್ಮಾನ ಮತ್ತು ಪುಸ್ತಕ ವಿತರಣೆ"
ದೇವಾಡಿಗ ಸಂಘ ಮುಂಬಯಿ ಕಾರ್ಯಕಾರಿ ಸಮಿತಿಯು ಕೊಲಾಬ ದಿಂದ ವಿಲೇ ಪಾರ್ಲೆ ಮತ್ತು ಸಿ ಎಸ್ ಟಿಯಿಂದ ಕುರ್ಲಾ ( ಹಾರ್ಬರ್ ಲೈನ್ ಸಹಿತ ) ಪರಿಸರದ ಸಮಾಜ ಬಾಂಧವರೊಂದಿಗೆ ಸ್ಥಳೀಯ ಸಮನ್ವಯಸಮಿತಿ ರಚನೆಯ ಸಮಾಲೋಚನೆಗಾಗಿ ರವಿವಾರ ದಿ.25-11-2012

